Popular posts from this blog
JzÉ vÀÄA© ºÁqÀĪÀ ¸ÀjUÀªÀÄ ‘¥À®è«’ C£ÉÃPÀ PÀ¯Á ¸ÁªÀiÁælgÀ£ÀÄß £ÁrUÉ PÉÆqÀÄUÉ ¤ÃrzÀ QÃwð PÀgÁªÀ½ f¯ÉèUÉ ¸À®ÄèvÀÛzÉ. CAxÀºÀ ªÀĺÁ£ï ¸ÁzsÀPÀgÀ ¥ÉÊQ ‘ ¥À®è« ¥Àæ¨sÀÄ’ JA§ ¥ÀÄlÖ ¥ÉÆÃjAiÀÄ ¸ÁzsÀ£É ¸ÀAVÃvÀ ¯ÉÆÃPÀzÀ ¨É¼ÀªÀtÂUÉAiÀÄ ªÀÄÄ£ÀÄßrAiÉÄà ¸Àj. vÀ£Àß DgÀ£Éà ªÀAiÀĸÀì¯Éèà ¸ÀAVÃvÀzÀ ¸ÀégÀ-®AiÀÄzÀ §UÉÎ ¥Àjtw ¥ÀqÉzÀ FPÉUÉ ºÀvÀÛ£Éà ªÀAiÀĸÀì¯Éèà ªÀiÁzsÀåªÀÄzÀ°è ºÁqÀĪÀ ¸ÀÄAiÉÆÃUÀ §AzÉÆzÀVvÀÄ. F CªÀPÁ±ÀªÀ£ÀÄß ¨ÁazÀ FPÉ £ÀAvÀgÀ »AwgÀÄV £ÉÆÃqÀ¯Éà E®è. J¸ï.¦. ¨Á®¸ÀħæºÀätåA £ÀqɹPÉÆqÀĪÀ F-n.« PÀ£ÀßqÀzÀ JzÉvÀÄA© ºÁqÀĪɣÀÄ, jhÄà PÀ£ÀßqÀzÀ ¸ÀjUÀªÀÄ¥À °mïè ZÁA¥Àì, ªÀÄvÀÄÛ gÁPï AiÀiÁAqï gÉÆÃ¯ï, GzÀAiÀÄ n.«AiÀÄ ¸ÀAVÃvÀ ªÀĺÁAiÀÄÄzÀÝ zÀAvÀºÀ ¥ÀæªÀÄÄR ªÉâPÉAiÀÄ ¥sÉÊ£À¯ï ¸Àà¢üðAiÀÄ®èzÉ ¸ÀAVÃvÀ ¸ÁªÀiÁæmï ºÀA¸À¯ÉÃRgÀ ¦æÃwAiÀÄ ‘PÀȵÀÚ ¸ÀÄAzÀjAiÀÄÆ’ ºËzÀÄ CZÀð£Á GqÀÄ¥ÀgÀ ªÀÄĢݣÀ ‘«ÄAZÀÄ’ ºËzÀÄ. J¸ï.¦ ¨Á®¸ÀħæºÀätåA, ºÀA¸À¯ÉÃR,gÁeÉñï PÀȵÀÚ£ï,gÀWÀÄ¢ÃQëvï, CZÀð£Á GqÀÄ¥ÀgÀAvÀºÀ ¸ÀAVÃvÀ ...
ಸುಂದರ ಕಡಲಿನ ಜೊತೆ ಕೂಸಳ್ಳಿ ನರ್ತನ ಪ್ರಶಾಂ ತ ವಾತಾ ವರಣದ ನಡುವೆ ಸಮುದ್ರದ ಅಬ್ಬರ. ನಿಮಿಷಕ್ಕೊಮ್ಮೆ ಅಲೆಗಳ ನರ್ತನ. ಸಂಜೆಯಂತೂ ಸೂರ್ಯನೇ ದರೆಗಿಳಿದ ಅನುಭವ. ನಿವೂ ಇಂತಹಾ ಅನುಭ ವಕ್ಕೆ ಸಾಕ್ಷಿಯಾಗಬೇಕಾದರೆ ಒಮ್ಮೆಯಾದರೂ ಒತ್ತಿನೆಣೆ ಬೀಚ್ನತ್ತ ಪಯಣಿಸಲೆಬೇಕು. ಉಡುಪಿ ಜಿಲ್ಲೆಯ ಕುಂದಾಪುರದಿಂದ ಸುಮಾರು ೪೦ ಕಿಲೋ ಮೀಟರ್ ಕ್ರಮಿಸಿದರೆ ಬೈಂದೂರು ಪಟ್ಟಣ ಸಿಗುತ್ತದೆ. ಇಲ್ಲಿಂದ ಕೇವಲ ೨ ಕಿಲೋಮೀಟರ್ ಸಾಗಿ ಎಡಕ್ಕೆ ಮಣ್ಣಿನ ರಸ್ತೆಯಲ್ಲಿ ಕೊಂಚ ದೂರ ಕ್ರಮಿಸಿದರೆ ಸಾಕು ಕ್ಷಿತಿಜ ನಿಸರ್ಗಧಾಮ ಬಂದೇ ಬಿಡುತ್ತದೆ. ಅಲ್ಲದೆ ಇಲ್ಲಿ ಪ್ರಶಾಂತ ವಾತಾವರಣದ ನಡುವೆ ಉಳಿದುಕೊಳ್ಳಬೇಕೆಂದರೆ ಬಾಡಿಗೆಗೆ ರೂಮ್ ಕೂಡಾ ಲಭ್ಯ. ಕೊಠಡಿಗಳು ಸಮುದ್ರ ವೀಕ್ಷಣೆಗೆ ಹಂದಿಕೊಂಡಿದ್ದು ಬೀಚ್ನ ಪ್ರತೀ ಕಿನಾರೆಯನ್ನೂ ಸವಿಯಬಹುದು. ಅಲ್ಲದೆ ಇಲ್ಲಿನ ಗುಡ್ಡದ ಮೇಲಿನಿಂದ ವಿಶಾಲವಾದ ಕಡಲನ್ನು ನೋಡುವುದು ನಿಜಕ್ಕೂ ಅಚ್ಚಳಿಯದೇ ಉಳಿಯುವುದು. ಸಮುದ್ರದ ದಡಕ್ಕೆ ಇಳಿಯಬೇಕೆಂದಿದ್ದರೆ ಮೆಟ್ಟಿಲುಗಳ ಮೂಲಕ ಪಯಣ. ಛಾಯಾಗ್ರಹಣಕ್ಕೆ ಇದು ಹೇಳಿ ಮಾಡಿಸಿದ ಜಾಗ. ಸಂಜೆ ಆಗುತ್ತಿದ್ದಂತೆಯೇ ಸೂರ್ಯ ಮರೆಯಾಗುವ ದೃಶ್ಯವನ್ನ...

Comments
Post a Comment