Posts

Showing posts from January, 2015
Image
                                                   ' ಬರ್ಪಿ ' ಸವಿಯೋಕೆ ರೆಡಿ ಅಚಾನಕ್ ಆಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟೋರು ದೂದ್ ಪೇಡ ದಿಗಂತ್. ಕೋಡಿ ರಾಮಂಚಂದ್ರ ನಿರ್ದೇಶನದ ಮಿಸ್ ಕ್ಯಾಲಿಪೋರ್ನಿಯಾ ಚಿತ್ರದ ಮುಖೇನ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ದಿಗಂತ್‌ಗೆ ಮೊದಲ ಚಿತ್ರ ಹೇಳಿಕೊಳ್ಳೋ ಯಶಸ್ಸು ಸಿಗಲಿಲ್ಲ. ಹಾಂಗತ ದಿಗಂತ್ ಕೈ ಕಟ್ಟಿ ಕೂತವರೂ ಅಲ್ಲ. ಅವಕಾಶಗಳಿಲ್ಲದ ದಿನಗಳಲ್ಲಿ ಮಾಡಲಿಂಗ್‌ನತ್ತ ಆಸಕ್ತಿ ಬೆಳೆಸಿ ಕೆಲವು ಜಾಹಿರಾತಿನಲ್ಲಿ ಕಾಣಿಸಿಕೊಂಡರು. ಜೊತೆಗೆ ಹಲವು ಸ್ಟೇಜ್‌ಗಳಲ್ಲಿ ರ್‍ಯಾಂಪ್‌ವಾಕ್ ನಡೆಸಿದರು. ಹೀಗಿರುವಾಗ ಯೋಗರಾಜ್ ಭಟ್ ನಿರ್ದೇಶನದ ಮುಂಗಾರುಮಳೆ ಚಲನಚಿತ್ರದಲ್ಲಿ ಅವಕಾಶ ಸಿಕ್ಕಿತು. ಇದು ದಿಗಂತ್‌ರ ಸೆಕೆಂಡ್ ಇನ್ನಿಂಗ್ಸ್‌ಗೆ ಮುನ್ನುಡಿಯಾಯಿತು. ನಂತರದ ದಿನಗಳಲ್ಲಿ ಲೈಫ್ ಇಷ್ಟೇನೆ, ಪಾರಿಜಾತ, ಗಾಳಿಪಟ, ಮಸ್ತ್ ಮಜಾ ಮಾಡಿ, ಪಂಚರಂಗಿ, ಜಾಲಿಬಾಯ್, ಬಿಸಿಲೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದರು. ಇದಲ್ಲದೆ ತುಳು ಭಾಷೆಯಲ್ಲಿ ಕಡಲಮಗೆ ಎಂಬ ಚಿತ್ರವೂ ಬಿಡುಗಡೆಯಾಗಿತ್ತು. ಸದ್ಯ ’ಬರ್ಪಿ’ ಚಿತ್ರ ಸವಿಯೋಕೆ ರೆಡಿಯಾಗಿದ...
Image
                                                             ಕಿರುತೆರೆಯ ’ಜಾಜಿ’ ಮಲ್ಲಿಗೆ ಕಿರುತೆರೆಯಲ್ಲಿ ಸೀರಿಯಸ್ ಆಗಿರಲಿ ಹಾಸ್ಯ ಪಾತ್ರವೇ ಆಗಿರಲಿ ಸದಾ ಅದ್ಬುತ ನಟನೆಯಿಂದ ಗಮನಸೆಳೆಯೋ ನಟಿ ಅಪೇಕ್ಷಾ. ಅಂದಹಾಗೆ ಅಪೇಕ್ಷಾ ಅಂದರೆ ಒಮ್ಮೆಲೆ ಯಾರಪ್ಪಾ ಈ ಹುಡುಗಿ ಎನ್ನಬಹುದು. ಪಾಂಡುರಂಗ ವಿಠಲ ಧಾರವಾಹಿಯ ’ಜಾಜಿ’ ಎಂದೇ ಇವರು ಮನೆಮಾತು. ಕಿರುತೆರೆಯಲ್ಲದೆ, ಹಿರಿತೆರೆ, ರಂಗಭೂಮಿಯಲ್ಲೂ ಸದ್ದು ಮಾಡಿರುವ ಅಪೇಕ್ಷಾ ಅವರು ಮಾತಿಗಿಳಿದದ್ದು ಹೀಗೆ. ನಿಮ್ಮ ಬಾಲ್ಯದ ಬಗ್ಗೆ ಸ್ವಲ್ಪ ಹೇಳಿ? ನಾನು ಹುಟ್ಟಿದ್ದು ಬಂಕಾಪುರದಲ್ಲಿ. ಬಾಲ್ಯದಲ್ಲಿ ರಂಗಭೂಮಿ, ಕಿರುತೆರೆ ಅಥವಾ ಹಿರಿತೆರೆಗೆ ಬರುತ್ತೇನೆಂದು ಕನಸೇ ಕಂಡಿರಲಿಲ್ಲ. ಓದಿ ಟೀಚರ್ ಆಗಬೇಕೆಂಬ ಕನಸು ನನ್ನ ಬಾಲ್ಯದಲ್ಲಿತ್ತು. ರಂಗಭೂಮಿಯ ಬಗ್ಗೆ ಆಸಕ್ತಿ ಹುಟ್ಟಿದ್ದು ಹೇಗೆ? ನಾನು ೯ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಮೊದಲ ಬಾರಿಗೆ ನಾಟಕಕ್ಕೆ ಬಣ್ಣಹಚ್ಚಿದ್ದು. ಅದೂ ಶಿಕ್ಷಕರ ಒತ್ತಾಯದ ಮೇರೆಗೆ. ನಂತರ...